ಮೊಟ್ಟ ಮೊದಲಿಗೆ ಸ್ವಾಮೀ ವಿವೇಕಾನಂದರ ಈ ಉಪನ್ಯಾಸದತ್ತ ಒಮ್ಮೆ ಕಣ್ಣು ಹಾಯಿಸೋಣ – ವಿಷಯ; ಭಾರತೀಯ ಜನಜೀವನದಲ್ಲಿ ವೇದಾಂತದ ಅನುಷ್ಠಾನ. ಮೊದಲಿಗೆ ಸ್ವಾಮೀಜಿ ಹಿಂದೂ ಎಂಬ ಶಬ್ದದ ವ್ಯುತ್ಪತ್ತಿಯನ್ನು ವಿವರಿಸಿದರು. ಸಿಂಧೂ ನದಿಯ ಬಲಭಾಗದಲ್ಲಿದ್ದವರನ್ನೆಲ್ಲ ಪುರಾತನ ಪರ್ಷಿಯನ್ನರು ಹಿಂದೂಗಳು ಎಂದರು. ಗ್ರೀಕರು ಈ ಹಿಂದೂಗಳನ್ನು ಇಂಡಿಯಾದವರು ಎಂದು ಕರೆದರು. ಆದ್ದರಿಂದ ಹಿಂದೂ ಎಂಬ ಶಬ್ದಕ್ಕೆ ಈಗ ಯಾವುದೇ ಅರ್ಥವಿಲ್ಲ ಎಂದರು ಸ್ವಾಮೀಜಿ. ಆದರೆ ಆ ಪದವು ಬಳಕೆಗೆ ಬಂದಾಗಿರುವುದರಿಂದ ಅದನ್ನೇನೂ ಈಗ ತಿರಸ್ಕರಿಸಬೇಕಾಗಿಲ್ಲ ಎಂದು ಸ್ಪಷ್ಟ ಪಡಿಸಿದರು. […]Read More
“ಶೈವತಂತ್ರಮಿತಿ ಪ್ರೋಕ್ತಮ್ ಸಿದ್ಧಾಂತಾಖ್ಯಂ ಶಿವೋದಿತಂ| ಸರ್ವವೇದಾರ್ಥ ರೂಪತ್ವಾತ್ ಪ್ರಾಮಾಣ್ಯಂ ವೇದವತ್ ಸದಾ || ವೇದಧರ್ಮಾಭಿಧಾಯಿತ್ವಾತ್ ಸಿದ್ಧಾಂತಾಖ್ಯಃ ಶಿವಾಗಮಃ| ವೇದಬಾಹ್ಯಾವಿರೋಧಿತ್ವಾದ್ ವೇದಸಮ್ಮತ ಉಚ್ಯತೇ || ವೇದಸಿದ್ಧಾಂತಯೋರೈಕ್ಯಮೇಕಾರ್ಥಪ್ರತಿಪಾದನಾತ್ | ಪ್ರಾಮಾಣ್ಯಂ ಸದೃಶಂ ಜ್ಞೇಯಂ ಪಂಡಿತೈರೇತಯೋಃ ಸದಾ || ಸಿದ್ಧಾಂತಾಖ್ಯೇ ಮಹಾತಂತ್ರೇ ಕಾಮಿಕಾದ್ಯೇ ಶಿವೋದಿತೇ| ನಿರ್ದಿಷ್ಟಮುತ್ತರೇಭಾಗೇ ವೀರಶೈವಮತಂ ಪರಂ ||” ಮಹರ್ಷಿ ಅಗಸ್ತ್ಯ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ನಡುವಿನ ಸಂವಾದದ ರೂಪದಲ್ಲಿರುವ ಶ್ರೀ ಸಿದ್ಧಾಂತ ಶಿಖಾಮಣಿಯ ಈ ಶ್ಲೋಕಗಳಲ್ಲಿ ಭಸ್ಮ, ರುದ್ರಾಕ್ಷ, ಲಿಂಗಧಾರಣೆಯಂತಹ ಸಿದ್ಧಾಂತಗಳನ್ನು ಪ್ರತಿಪಾದಿಸಿರುವ ಕಾರಣಾರ್ಥವಾಗಿ ಮತ್ತು ಜೈನ, […]Read More