Someshwar Gurumath

Someshwar Gurumath is an author, filmmaker, poet, songwriter, and public speaker from Hubli, Karnataka. He has a BSc in Visual Media and is currently pursuing PG Diploma in Public leadership at the Rashtram School of Public Leadership, Rishihood University. He has published two books so far, titled Nanu Nanna Jagattu and Payanigana Kavyagalu, both of which are anthologies of his poems. Through his writings and filmmaking, he aspires to bring about a unified cultural consciousness and motivate people to work towards the renaissance of Bhārata.

“ಏಕಂ ಸತ್ ವಿಪ್ರಾ, ಬಹುಧಾ ವದಂತಿ”

ಮೊಟ್ಟ ಮೊದಲಿಗೆ ಸ್ವಾಮೀ ವಿವೇಕಾನಂದರ ಈ ಉಪನ್ಯಾಸದತ್ತ ಒಮ್ಮೆ ಕಣ್ಣು ಹಾಯಿಸೋಣ –   ವಿಷಯ; ಭಾರತೀಯ ಜನಜೀವನದಲ್ಲಿ ವೇದಾಂತದ ಅನುಷ್ಠಾನ. ಮೊದಲಿಗೆ ಸ್ವಾಮೀಜಿ ಹಿಂದೂ ಎಂಬ ಶಬ್ದದ ವ್ಯುತ್ಪತ್ತಿಯನ್ನು ವಿವರಿಸಿದರು. ಸಿಂಧೂ ನದಿಯ ಬಲಭಾಗದಲ್ಲಿದ್ದವರನ್ನೆಲ್ಲ ಪುರಾತನ ಪರ್ಷಿಯನ್ನರು ಹಿಂದೂಗಳು ಎಂದರು. ಗ್ರೀಕರು ಈ ಹಿಂದೂಗಳನ್ನು ಇಂಡಿಯಾದವರು ಎಂದು ಕರೆದರು. ಆದ್ದರಿಂದ ಹಿಂದೂ ಎಂಬ ಶಬ್ದಕ್ಕೆ ಈಗ ಯಾವುದೇ ಅರ್ಥವಿಲ್ಲ ಎಂದರು ಸ್ವಾಮೀಜಿ. ಆದರೆ ಆ ಪದವು ಬಳಕೆಗೆ ಬಂದಾಗಿರುವುದರಿಂದ ಅದನ್ನೇನೂ ಈಗ ತಿರಸ್ಕರಿಸಬೇಕಾಗಿಲ್ಲ ಎಂದು ಸ್ಪಷ್ಟ ಪಡಿಸಿದರು. […]Read More

ವೀರಶೈವದರ್ಶನದ ಆಗಮಮೂಲಕತ್ವ

 “ಶೈವತಂತ್ರಮಿತಿ ಪ್ರೋಕ್ತಮ್ ಸಿದ್ಧಾಂತಾಖ್ಯಂ ಶಿವೋದಿತಂ|   ಸರ್ವವೇದಾರ್ಥ ರೂಪತ್ವಾತ್ ಪ್ರಾಮಾಣ್ಯಂ ವೇದವತ್ ಸದಾ ||   ವೇದಧರ್ಮಾಭಿಧಾಯಿತ್ವಾತ್ ಸಿದ್ಧಾಂತಾಖ್ಯಃ ಶಿವಾಗಮಃ|  ವೇದಬಾಹ್ಯಾವಿರೋಧಿತ್ವಾದ್ ವೇದಸಮ್ಮತ ಉಚ್ಯತೇ ||  ವೇದಸಿದ್ಧಾಂತಯೋರೈಕ್ಯಮೇಕಾರ್ಥಪ್ರತಿಪಾದನಾತ್ |  ಪ್ರಾಮಾಣ್ಯಂ ಸದೃಶಂ ಜ್ಞೇಯಂ ಪಂಡಿತೈರೇತಯೋಃ ಸದಾ ||    ಸಿದ್ಧಾಂತಾಖ್ಯೇ ಮಹಾತಂತ್ರೇ ಕಾಮಿಕಾದ್ಯೇ ಶಿವೋದಿತೇ| ನಿರ್ದಿಷ್ಟಮುತ್ತರೇಭಾಗೇ ವೀರಶೈವಮತಂ ಪರಂ ||”  ಮಹರ್ಷಿ ಅಗಸ್ತ್ಯ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ನಡುವಿನ ಸಂವಾದದ ರೂಪದಲ್ಲಿರುವ ಶ್ರೀ ಸಿದ್ಧಾಂತ ಶಿಖಾಮಣಿಯ ಈ ಶ್ಲೋಕಗಳಲ್ಲಿ ಭಸ್ಮ, ರುದ್ರಾಕ್ಷ, ಲಿಂಗಧಾರಣೆಯಂತಹ ಸಿದ್ಧಾಂತಗಳನ್ನು ಪ್ರತಿಪಾದಿಸಿರುವ ಕಾರಣಾರ್ಥವಾಗಿ ಮತ್ತು ಜೈನ, […]Read More